ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಹಾಗೂ ಹಿಮಾ ಕೊಯ್ಲಿ ಅವರಿದ್ದ ಪೀಠವು, ‘ಸಂಪಾದಕನಿಗೆ ಟಿ.ವಿ ವಾಹಿನಿಯು ರಕ್ಷಣೆ ನೀಡುತ್ತಿಲ್ಲ. ಹಾಗಾಗಿ ತಕ್ಷಣವೇ ಈ ಅರ್ಜಿಯ ವಿಚಾರಣೆ ನಡೆಸಬೇಕು’ ಎಂದು ಸಂಪಾದಕನ ಪರ ಹಿರಿಯ ವಕೀಲ ಸಿದ್ಧಾರ್ಥ ದವೆ ಸಲ್ಲಿಸಿದ ಕೋರಿಕೆಯನ್ನು ಗುರುವಾರ ಮಾನ್ಯ ಮಾಡಿತು.