ಅಲ್ಲದೆ ವಿಗ್ರಹವನ್ನು ವಾಪಸ್ ನೀಡುವಂತೆ ಕ್ರಿಸ್ಟೀಸ್ ಆಕ್ಷನ್ ಹೌಸ್ಗೆ ಪತ್ರ ಬರೆದಿದೆ.1971 ಮೇನಲ್ಲಿ ಶಿವನ್ ದೇಗುಲದ ಸಂಬಂದರ್, ಕೃಷ್ಣ ಕಾಳಿಂಗ ನರ್ತನಾ, ಅಯ್ಯನಾರ್, ಅಗಸ್ತ್ಯ ಮತ್ತು ಪಾರ್ವತಿ ವಿಗ್ರಹಗಳು ಕಾಣೆಯಾಗಿದ್ದವು. ಸಿಐಡಿಯು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿತ್ತು. ಇತ್ತೀಚೆಗೆ ದೇಗುಲದ ಪಾರ್ವತಿ ವಿಗ್ರಹವೂ ಅಮೆರಿಕದಲ್ಲಿ ಪತ್ತೆಯಾಗಿತ್ತು.