‘ಅಗ್ನಿಪಥ್’ದಡಿ ಸೇನೆಗೆ ಆಯ್ಕೆಯಾಗಿ, ನಾಲ್ಕು ವರ್ಷಗಳ ಗುತ್ತಿಗೆ ಸೇವಾ ಅವಧಿ ಮುಗಿಸಿ ನಿವೃತ್ತರಾಗುವ ಸಾವಿರಾರು ‘ಅಗ್ನಿವೀರ’ರ ಮುಂದಿನ ಭವಿಷ್ಯವೇನು? ಎಂದು ಪ್ರಶ್ನಿಸಿರುವ ರಾಹುಲ್,ಪ್ರಧಾನಮಂತ್ರಿಯವರ ಪ್ರಯೋಗದ ಈ ಹೊಸ ಪ್ರಯೋಗವು, ದೇಶದ ಭದ್ರತೆ ಮತ್ತು ಯುವಜನರ ಭವಿಷ್ಯವನ್ನೂ ಅಪಾಯಕ್ಕೆ ಸಿಲುಕಿಸಿದೆ ಎಂದು ಕಿಡಿಕಾರಿದ್ದಾರೆ.