₹ 200 ಕೋಟಿ ಹಣಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡೋಲಿ ಜೈಲಿನಲ್ಲಿ ಬಂಧಿತನಾಗಿರುವ ಆರೋಪಿ ಸುಕೇಶ್ ಚಂದ್ರಶೇಖರ್, ಜೈಲಿನಲ್ಲಿ ತನ್ನ ಸುರಕ್ಷತೆ ಕಾಯ್ದುಕೊಳ್ಳುವುದಕ್ಕಾಗಿ ಗೋಯೆಲ್ ಅವರಿಗೆ ₹ 12.5 ಕೋಟಿ ಪಾವತಿಸಿದ್ದೇನೆ ಎಂದು ಅಕ್ಟೋಬರ್ 7ರಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಗೋಯೆಲ್ ಅವರನ್ನು ತಿಹಾರ್ ಜೈಲಿನ ಮಹಾನಿರ್ದೇಶಕ ಸ್ಥಾನದಿಂದ ತೆರವುಗೊಳಿಸಲಾಗಿತ್ತು.