ಪಶ್ಚಿಮ ಬಂಗಾಳ, ಮಹಾರಾಷ್ಟರ, ಕೇರಳ, ಪಂಜಾಬ್, ರಾಜಸ್ಥಾನ, ಜಾರ್ಖಂಡ್, ಛತ್ತೀಸ್ಗಡ ಮತ್ತು ಮಿಜೋರಾಂ ರಾಜ್ಯಗಳು ಡಿಎಸ್ಪಿಇ ಕಾಯ್ದೆ ಅಡಿ ಕೆಲ ಪ್ರಕರಣಗಳ ತನಿಖೆಗೆ ಈ ಹಿಂದೆ ನೀಡಿದ್ದ ಅನುಮೋದನೆಯನ್ನು ಹಿಂಪಡೆದಿದ್ದು, 150 ಮನವಿಗಳು ಈ ರಾಜ್ಯಗಳ ಮುಂದೆ ಬಾಕಿ ಇವೆ ಎಂದು ಸೋಮವಾರ ಸಿಬಿಐ, ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದೆ.