ಕೋವಿಡ್ 19 ಸುರಕ್ಷತಾ ಕ್ರಮಗಳೊಂದಿಗೆ ರೆಸ್ಟೊರೆಂಟ್ಗಳನ್ನು ತೆರೆಯಲಾಗಿದೆ. ಆದರೆ, ದೇವಾಲಯಗಳನ್ನೂ ತೆರೆದರೆ, ಜನಸಂದಣಿ ಹೆಚ್ಚಾಗುತ್ತದೆ. ದೇವಾಲಯಗಳನ್ನು ತೆರೆಯಲೇಬೇಕೆಂದು ಬಿಜೆಪಿ ಬಯಸುವುದಾದರೆ, ಅದನ್ನು ರಾಷ್ಟ್ರೀಯ ನೀತಿಯನ್ನಾಗಿ ಮಾಡಿ. ಏಕೆಂದರೆ, ದೇಶದಲ್ಲಿ ಹಲವಾರು ಪ್ರಮುಖ ದೇವಾಲಯಗಳನ್ನು ಮುಚ್ಚಲಾಗಿದೆ‘ ಎಂದು ಅದು ಹೇಳಿದೆ.