‘ಮಿಸ್ಟರ್ ಎಜಿ ಅವರೇ, ನ್ಯಾಯ ಕುರುಡಾಗಿರಬಹುದು, ಆದರೆ ಪಂಜಾಬಿನ ಜನರಲ್ಲ. ಗುರು ಗ್ರಂಥ ಸಾಹಿಬ್ನ ಅಪಮಾನ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಪ್ರಕರಣದಲ್ಲಿ ನೀವು ಮುಖ್ಯ ಸಂಚುಕೋರರು ಅಥವಾ ಆರೋಪಿಗಳ ಪರ ಹೈಕೋರ್ಟ್ನಲ್ಲಿ ನಮ್ಮ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಿರಿ’ ಎಂದು ಸಿಧು ದೂರಿದ್ದಾರೆ.