ದುರಂತದಲ್ಲಿ ಮೃತಪಟ್ಟವರಲ್ಲಿ ಸುಮಾರು 703 ಜನರ ಅಸ್ಥಿಪಂಜರದ ಅವಶೇಷಗಳುಇದುವರೆಗೂ ಪತ್ತೆಯಾಗಿವೆ. ಕೇದಾರನಾಥದಲ್ಲಿ 2013ರ ಜೂನ್ 14 ರಿಂದ ಜೂನ್ 17ರವರೆಗೆಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿತ್ತು. ರಸ್ತೆ, ಕಟ್ಟಡಗಳು ಹಾನಿಗೊಂಡಿದ್ದವು. ಸುಮಾರು 10 ಸಾವಿರ ಜನ ಮೃತಪಟ್ಟಿದ್ದರು.3,183 ಮಂದಿ ಇನ್ನೂ ಕಾಣೆಯಾಗಿದ್ದಾರೆ.