ಮತ್ತೊಂದು ಟ್ವೀಟಿನಲ್ಲಿ, 'ಪಂಜಾಬ್ನಲ್ಲಿನ ಗಂಭೀರ ವಿದ್ಯುತ್ ಸಮಸ್ಯೆಯಿಂದಾಗಿ, ಸಾಮಾನ್ಯ ಜನ ಜೀವನ, ಕೈಗಾರಿಕೆಗಳು ಮತ್ತು ಕೃಷಿಯು ಗಂಭೀರ ಪರಿಣಾಮ ಎದುರಿಸುತ್ತಿದೆ. ಗುಂಪುಗಾರಿಕೆ, ಒಳಜಗಳದಿಂದ ಬಳಲುತ್ತಿರುವ ಕಾಂಗ್ರೆಸ್, ಸಾರ್ವಜನಿಕ ಹಿತಾಸಕ್ತಿ ಮತ್ತು ಕಲ್ಯಾಣದ ವಿಷಯಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ. ಜನರು ಇದನ್ನು ಅರಿತುಕೊಳ್ಳಬೇಕು' ಎಂದು ಆರೋಪಿಸಿದ್ದಾರೆ.