ಆರೋಪಿಯನ್ನು ಬಂಧಿಸುವುದಕ್ಕೆ ತಡೆಕೊಟ್ಟು ನಿರ್ದೇಶನ ನೀಡುವಾಗ ಹೈಕೋರ್ಟ್ ಅನುಸರಿಸಿದ ವಿಧಾನವೇ ಕ್ರಮಬದ್ಧವಾಗಿಲ್ಲ. ಒಂದು ವೇಳೆ, ನ್ಯಾಯಾಲಯಕ್ಕೆ ವಾದಿ–ಪ್ರತಿವಾದಿಗಳ ನಡುವೆ ರಾಜಿ ಸಾಧ್ಯತೆಯ ಅವಕಾಶವಿದೆ ಎನ್ನಿಸಿ ಅದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿದ್ದರೆ, ಆ ಬಗ್ಗೆ ನ್ಯಾಯಾಲಯದಿಂದ ನಿರ್ದಿಷ್ಟ ಆದೇಶ ಅಗತ್ಯವಾಗಿತ್ತು ಎಂದು ತಿಳಿಸಿತು.