ಸಿಂಗ್ ಅವರನ್ನು ತಕ್ಷಣ ವಜಾಗೊಳಿಸುವಂತೆ ಒತ್ತಾಯಿಸಿದ ಹಿರಿಯ ಬಿಜೆಪಿ ನಾಯಕ ಸುಶೀಲ್ ಮೋದಿ, ‘ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಶರಣಾಗಬೇಕಾದವರು ರಾಜ್ಯ ಸಚಿವ ಸಂಪುಟಕ್ಕೆ ಹೇಗೆ ಸೇರ್ಪಡೆಯಾದರು.2014 ರ ಅಪಹರಣ ಪ್ರಕರಣದಲ್ಲಿಸಿಂಗ್ ಆರೋಪಿಯಾಗಿದ್ದು, ಮೊಕಾಮಾ ಮಾಜಿ ಶಾಸಕ ಅನಂತ್ ಸಿಂಗ್ ಸೇರಿದಂತೆ ಇತರ 16 ಮಂದಿ ಸೇರಿದ್ದಾರೆ’ ಎಂದು ಹೇಳಿದರು.