ತಮಿಳುನಾಡಿನ ಕೀಲಾಡಿಯಲ್ಲಿನ ಕಲಾಕೃತಿಗಳ ಕಾರ್ಬನ್ ಡೇಟಿಂಗ್, ಮದುರೈ ಬಳಿಯಸಂಗಂ ಯುಗಕ್ಕೆ ಸಂಬಂಧಿಸಿದ ನಿಕ್ಷೇಪದಲ್ಲಿನ ಉತ್ಖನನ, ತೂತುಕುಡಿ ಜಿಲ್ಲೆಯ ಶಿವಕಲೈನಲ್ಲಿನ ಸಮಾಧಿಯಲ್ಲಿ ಕಂಡು ಬಂದಿರುವ ಭತ್ತದ ಹೊಟ್ಟುಗಳ ಸಂಶೋಧನೆಯು ಅವುಗಳ ಕಾಲಮಾನವನ್ನು ಕ್ರಿ.ಪೂ 2,600 ಮತ್ತು 3,200ಕ್ಕೆ ತೆಗೆದುಕೊಂಡು ಹೋಗಿದೆ ಎಂದರು.