ಅಲ್ಲದೆ, ರಾಮಮಂದಿರ ನಿರ್ಮಾಣವಾಗುತ್ತಿರುವ ಹೊರತಾಗಿಯೂ ಅಯೋಧ್ಯೆಯಲ್ಲಿ ಮಸೀದಿ ಇದೆ ಎಂದು ಈಗಲೂ ಹೇಳುತ್ತೇನೆ. ಇದು ಅಧಿಕಾರದ ಪ್ರತಿಬಿಂಬ. ನಮ್ಮನ್ನು ಗುರಿಯಾಗಿಸಿಕೊಳ್ಳಲಾಗಿದ್ದು, ಮಸೀದಿಗಳ ಮೇಲೆ ದಾಳಿ ನಡೆಯುತ್ತಿದೆ. ಈ ರೀತಿಯಾಗಿ ಸರ್ಕಾರ ನಡೆಸಬಾರದು. ಇಲ್ಲಿ ಬುಲ್ಡೋಜರ್ ಆಡಳಿತವಿದೆಯೇ ಹೊರತು, ಕಾನೂನು ಇಲ್ಲ ಎಂದು ದೂರಿದರು.