ದೆಹಲಿಯನ್ನು ಕಸದ ದಿಬ್ಬ ಮಾಡಿದ್ದ ಬಿಜೆಪಿ:‘ಎಂಸಿಡಿಯಲ್ಲಿ 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ಬಿಜೆಪಿಯು ರಾಷ್ಟ್ರ ರಾಜಧಾನಿಯನ್ನು ಕಸದ ದಿಬ್ಬವನ್ನಾಗಿ ಮಾಡಿತ್ತು’ ಎಂದು ಆರೋಪಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ‘ಎಂಸಿಡಿ ಚುನಾವಣೆಯಲ್ಲೂ ಜನರು ಎಎಪಿಯನ್ನೇ ಆಯ್ಕೆ ಮಾಡಲಿದ್ದಾರೆ’ ಎಂದಿದ್ದಾರೆ.