ಬುಧವಾರ, ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಿಷ್ಣುದೇವ್ ಅವರು, ಭಾರತ ಕೇವಲ ಒಂದು ಕುಟುಂಬದ ಕೊಡುಗೆಯಿಂದಷ್ಟೇ ಸ್ವಾತಂತ್ರ್ಯ ಪಡೆದಿಲ್ಲ. ಹಾಗೆಂದು ತಪ್ಪಾಗಿ ಹೇಳಿಕೊಟ್ಟಿದ್ದಾರೆ. ಸಾವಿರಾರು ಯುವಕ-ಯುವತಿಯರು ರಕ್ತವನ್ನು ಚೆಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಅಂತಿಮ ಗುರಿ ತಲುಪಿದ್ದಾರೆ ಎಂದರು.