‘ಭಾರವಾದ ವಸ್ತು ಬಳಿಸಿ ನನಗೆ ಅವರು ಬಲವಾಗಿ ಹೊಡೆದರು. ಬಳಿಕ ಪ್ರಜ್ಞಾಹೀನಳಾಗಿದ್ದೆ. ಗೋಮ್ತಿ ನಗರದಲ್ಲಿ ನನ್ನನ್ನು ಬಿಟ್ಟು ಹೋಗಿದ್ದರು.ಘಟನೆ ನಡೆದ ರಾತ್ರಿಯೇ ದೂರು ದಾಖಲಿಸುವ ಸಲುವಾಗಿ ಮೂರು ಪೊಲೀಸ್ ಠಾಣೆಗಳು ಮತ್ತು ಒಂದು ಪೊಲೀಸ್ ಹೊರಠಾಣೆಗೆ ಹೋಗಿದ್ದೆ. ಆದರೆ ಎಲ್ಲಿಯೂ ದಾಖಲಿಸಿಕೊಳ್ಳಲಿಲ್ಲ’ ಎಂದು ಶಿಕ್ಷಕಿ ಹೇಳಿದ್ದಾರೆ.