ರಾಯ ಬರೇಲಿ ಜಿಲ್ಲೆಯ ಶಿವಗರ್ಹಾದ್ನಲ್ಲಿ ಕಸ್ತೂರ ಬಾ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣ, ಲಖನೌನಲ್ಲಿ ಅಂಗವಿಕಲರಿಗಾಗಿ ಕಟ್ಟಡ ನಿರ್ಮಾಣ, ಬಸ್ ನಿಲ್ದಾಣ ಕಾಮಗಾರಿ ಟೆಂಡರ್ನಲ್ಲಿ ದಿನೇಶ್ ಚಂದ್ರ ದುಬೆ ಅಕ್ರಮ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ತಮ್ಮ ಲಾಭಕ್ಕೆ ಈ ಕಾಮಗಾರಿಗಳ ಟೆಂಡರ್ ಪಡೆದುಕೊಂಡಿದ್ದರು ಎಂದು ಆರೋಪಿಸಲಾಗಿದೆ.