ಈ ಕುರಿತು ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್, ‘ಆಡಳಿತವನ್ನು ತಾಲಿಬಾನ್ಗಳು ವಶಕ್ಕೆ ಪಡೆದುಕೊಂಡಿರುವ ಅಫ್ಘಾನಿಸ್ತಾನದಲ್ಲಿನ ಈ ಪರಿಸ್ಥಿತಿಯಲ್ಲೂ ಬಾಲಕಿ ಕಾಬೂಲ್ ನದಿ ನೀರನ್ನು ರಾಮ ಜನ್ಮಭೂಮಿಗಾಗಿ ಕಳುಹಿಸಿದ್ದಾಳೆ. ಆಕೆಯ ಪರವಾಗಿ ನಾನು ನೀರನ್ನು ಅರ್ಪಿಸುವ ಈ ಕಾರ್ಯ ಮಾಡಲು ಉತ್ಸುಕನಾಗಿದ್ದೇನೆ,‘ ಎಂದು ತಿಳಿಸಿದರು.