ನಿವೃತ್ತ ನ್ಯಾಯಮೂರ್ತಿ ರಾಮ್ ಅವತಾರ್ ಸಿಂಗ್ ನೇತೃತ್ವದ ಈ ಆಯೋಗದಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಚೌಬ್ ಸಿಂಗ್ ವರ್ಮಾ, ಮಹೇಂದ್ರ ಕುಮಾರ್, ರಾಜ್ಯದ ಮಾಜಿ ಕಾನೂನು ಸಲಹೆಗಾರರಾದ ಸಂತೋಷ್ಕುಮಾರ್ ವಿಶ್ವಕರ್ಮ ಹಾಗೂ ಬ್ರಜೇಶ್ಕುಮಾರ್ ಸೋನಿ ಅವರು ಇದ್ದಾರೆ. ಇವರ ನೇಮಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.