‘ಪಕ್ಷದ ಕೆಲವು ನಾಯಕರು ಬರೆದಿರುವ ಪತ್ರದಿಂದ ನೋವಾಗಿದೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದರು. ಆದರೆ, ಈಗ ಪ್ರಕರಣ ಅಂತ್ಯವಾಗಿದೆ. ಇದಾದ ಬಳಿಕವೂ ಅವರು (ಆಜಾದ್) ಮಾಧ್ಯಮದವರ ಬಳಿ ಮಾತನಾಡಿದ್ದರು ಮತ್ತು ಆ ಬಗ್ಗೆ ಮರುದಿನ ಫೇಸ್ಬುಕ್ನಲ್ಲಿಯೂ ಪೋಸ್ಟ್ ಮಾಡಿದ್ದರು’ ಎಂದು ನಸೀಬ್ ಪಠಾಣ್ ಹೇಳಿದ್ದಾರೆ.