'ಬೇಜವಾಬ್ದಾರಿ ತೋರಿದ ಆರೋಪದ ಮೇಲೆ ಸುಖಪುರ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಊರ್ಮಿಳಾ ದೇವಿ ಅವರನ್ನು ಅಮಾನತು ಮಾಡಲಾಗಿದೆ. ಉಳಿದ ಐವರು ಶಿಕ್ಷಕರಾದ ಅಫ್ರೋಜ್ ಅರಾ, ಪ್ರಿಯಾಂಕಾ ಯಾದವ್, ಶಾಂತಿ ಗೊಂಡ್, ಮೀರಾ ದೇವಿ ಮತ್ತು ಸುರೇಂದ್ರ ನಾಥ್ ಅವರ ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಆದೇಶವನ್ನು ತಡೆಹಿಡಿಯಲಾಗಿದೆ' ಎಂದು ಬಲ್ಲಿಯಾದ ಬಿಇಒ ಮಣಿರಾಮ್ ಸಿಂಗ್ ಹೇಳಿದ್ದಾರೆ.