ನ್ಯಾಯಮೂರ್ತಿಗಳಾದ ಸಂಜಯಕಿಶನ್ ಕೌಲ್, ಹೃಷಿಕೇಶ್ ರಾಯ್ ಅವರಿರುವ ನ್ಯಾಯಪೀಠ, ‘ಕಾನೂನು ವಿದ್ಯಾರ್ಥಿಯೊಬ್ಬ ಈ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಪ್ರಸ್ತಾಪಿಸಿರುವ ವಿಷಯಗಳು ಮಹತ್ವದ್ದಾಗಿವೆ. ಆದರೆ, ವಿಷಯದ ಗಂಭೀರತೆ ಕುರಿತು ಸರಿಯಾದ ಅಧ್ಯಯನ ನಡೆಸದ ಕಾರಣ ಈ ಅರ್ಜಿ ಅಪೂರ್ಣ ಎನಿಸುತ್ತಿದೆ’ ಎಂದು ಅಭಿಪ್ರಾಯಪಟ್ಟಿತು.