ಇನ್ನುಳಿದಂತೆ ಎಸ್ ಎಸ್ ಅಹ್ಲುವಾಲಿಯಾ, ಬೀರೇಂದರ್ ಸಿಂಗ್, ಕೇಂದ್ರ ಸಚಿವ ರಾವ್ ಇಂದ್ರಜಿತ್ ಸಿಂಗ್, ಪ್ರಹ್ಲಾದ್ ಪಟೇಲ್, ಸುರೇಶ್ ಪ್ರಭು, ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೆ ಪುತ್ರ ದುಷ್ಯಂತ್ ಸಿಂಗ್, ವಿಜಯ್ ಗೊಯೆಲ್, ವಿನಾಯಕ್ ಕಟಿಯಾರ್, ಅವರೂ ಕಾರ್ಯಕಾರಿಣಿಯಿಂದ ಹೊರಗುಳಿದಿದ್ದಾರೆ.