ರಾಷ್ಟ್ರೀಯ ನಾಯಕ ಪೆರಿಯಾರ್ ಅವರೇ ಕರುಣಾನಿಧಿ ಅವರ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದರು. ಆದರೆ, ಪೆರಿಯಾರ್ ಅವರ ಸಾವಿನ ಬಳಿಕ ಅವರ ಪತ್ನಿ ಅವರು ಕರುಣಾನಿಧಿ ಅವರ ಪ್ರತಿಮೆ ಸ್ಥಾಪಸಿದ್ದರು. ಆದರೆ ಈ ಪ್ರತಿಮೆಯನ್ನು ಎಂ.ಜಿ.ಆರ್ ಅವರ ಸಾವು ಸಂಭವಿಸಿದ್ದಾಗ ರಾಜಕೀಯ ಕಾರಣಗಳಿಗಾಗಿ ಕೆಲ ದುಷ್ಟ ಶಕ್ತಿಗಳು ಕೆಡವಿ ಹಾಕಿದ್ದವು ಎಂದು ಸ್ಟಾಲಿನ್ ಹೇಳಿದ್ದರು.