‘ಮಹಾನ್ ಸಾಮಾಜಿಕ ಸುಧಾರಕ ಮತ್ತು ಶಿಕ್ಷಣ ತಜ್ಞರಾದ ಈಶ್ವರ ಚಂದ್ರ ವಿದ್ಯಾಸಾಗರ್ ಅವರಿಗೆ ವಿನಮ್ರ ನಮನ. ಬಹುಮುಖಿ ಪ್ರತಿಭೆಯಾದ ಅವರು ಬಾಲ್ಯ ವಿವಾಹದ ವಿರುದ್ಧ ಮತ್ತು ವಿಧವಾ ಪುನರ್ ವಿವಾಹಕ್ಕಾಗಿ ನಡೆಸಿದ ಹೋರಾಟ, ಕ್ರಮಗಳಿಂದ ಮೆಚ್ಚುಗೆಗಳಿಸಿದ್ದಾರೆ’ ಎಂದು ಉಪಾರಾಷ್ಟ್ರಪತಿ ಸಚಿವಾಲಯವು ನಾಯ್ಡು ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದೆ.