ಮಾರ್ಚ್ 23 ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ಅನುಬ್ರತ ಮೊಂಡಲ್, ‘ಹುಚ್ಚನೊಬ್ಬ ವಿಶ್ವಭಾರತಿ ವಿಶ್ವವಿದ್ಯಾಲಯದ ಕುಲಪತಿ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾನೆ. ಕಲ್ಕತ್ತ ಹೈಕೋರ್ಟ್ನ ಆದೇಶದ ಹೊರತಾಗಿಯೂ, ಆ ವ್ಯಕ್ತಿ ಹಗಲಿನಲ್ಲಿ ವಿಶ್ವವಿದ್ಯಾಲಯದ ಎಲ್ಲಾ ಗೇಟ್ಗಳನ್ನು ಬಂದ್ ಮಾಡಿಸುತ್ತಾನೆ‘ ಎಂದು ಟೀಕಿಸಿದ್ದರು.