ಸತ್ಯೇಂದ್ರ ಜೈನ್ (ದೆಹಲಿಯ ಸಚಿವ) ಅವರನ್ನು ಜಾರಿ ನಿರ್ದೇಶನಾಲಯವು ಪಂಜಾಬ್ ಚುನಾವಣೆಗೆ ಮುನ್ನ ಬಂಧಿಸಲಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಹಿಂದೆಯೂ, ಜೈನ್ ಅವರಿಗೆ ಸೇರಿದ ಸ್ಥಳಗಳಲ್ಲಿ ಕೇಂದ್ರದ ಸಂಸ್ಥೆಗಳು ಶೋಧ ನಡೆಸಿದ್ದವು. ಚುನಾವಣೆ ಇರುವುದರಿಂದ ದಾಳಿ, ಬಂಧನ ಆಗಲಿವೆ. ಇಂತಹ ದಾಳಿ, ಬಂಧನಕ್ಕೆ ಹೆದರುವುದಿಲ್ಲ. ಏಕೆಂದರೆ, ನಾವು ತಪ್ಪು ಮಾಡಿಲ್ಲ