ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕೆಸಿಆರ್, 'ನಮಗೆ ರಾಷ್ಟ್ರೀಯ ಯೋಜನೆಯನ್ನು ಕೊಟ್ಟಿಲ್ಲ, ವೈದ್ಯಕೀಯ ಕಾಲೇಜನ್ನು ಕೊಟ್ಟಿಲ್ಲ. ನೀವು ನಮಗೆ ಸಹಾಯ ಮಾಡದಿದ್ದರೆ ಏನೂ ತೊಂದರೆ ಇಲ್ಲ. ಅಧಿಕಾರದಿಂದಲೇ ನಿಮ್ಮನ್ನು ಓಡಿಸುತ್ತೇವೆ ಮತ್ತು ನಮಗೆ ಸಹಾಯ ಮಾಡುವ ಸರ್ಕಾರವನ್ನು ತರುತ್ತೇವೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.