ವೃಂದಾವನ ಕುಂಭಮೇಳದ ಭಾಗವಾಗಿ ಯಮುನಾ ನದಿಯಲ್ಲಿ ಪವಿತ್ರ ಸ್ನಾನ ನಡೆಯುತ್ತಿದ್ದು, ನದಿ ನೀರು ಕಲುಷಿತವಾ ಗಿರುವ ಕಾರಣ ಮುಂದೆ ಮಾರ್ಚ್ 9, 13 ಮತ್ತು 25ರಂದು ಮೂರು ದಿನಗಳ ಕಾಲ ನಡೆಯಲಿರುವ ಉಳಿದ ‘ಶಾಹಿ ಸ್ನಾನ‘ ವನ್ನು ಬಹಿಷ್ಕರಿಸುವುದಾಗಿ ಅಯೋಧ್ಯೆ ಮೂಲದ ಮಹಾ ನಿರ್ವಾಣಿ ಅಖಾರದ ಮುಖ್ಯಸ್ಥ ಮಹಾಂತ ಧರ್ಮ್ ದಾಸ್ ಪ್ರತಿಜ್ಞೆ ಮಾಡಿದ್ದಾರೆ.