‘ವಾರಾಣಸಿಯಲ್ಲಿ ಸನ್ಯಾಸಿನಿಯೊಬ್ಬರು ಲಖನೌದ ಆಶ್ರಮದ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದರು. ಅ.4 ರಂದು ಸಂಜೆ ನಾನು ಆಶ್ರಮದಲ್ಲಿ ಏಕಾಂಗಿಯಾಗಿದ್ದಾಗ ನನಗೆ ಆಹಾರದಲ್ಲಿ ಮತ್ತು ಬರುವ ಔಷಧಿ ಹಾಕಿ ಕೊಟ್ಟಿದ್ದರು. ಎದ್ದು ನೋಡಿದಾಗ ನಾನು ಸಂಪೂರ್ಣ ಬೆತ್ತಲೆಯಾಗಿದ್ದೆ. ಆ ನಂತರ ನನ್ನ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದು ಗೊತ್ತಾಯಿತು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.