ನವಿ ಮುಂಬೈನಲ್ಲಿ ನಡೆದ ರ್ಯಾಲಿಯಲ್ಲಿ ಈ ಮಾತು ಹೇಳಿದರು. ‘ಇಂಧನ ದರ ಏರಿಕೆ ಕುರಿತಂತೆ ಉಭಯ ನಟರೂ ತಮ್ಮ ನಿಲುವು ಸ್ಪಷ್ಟಪಡಿಸದಿದ್ದರೆ ಚಿತ್ರೀಕರಣಕ್ಕೆ ತಡೆ ಉಂಟು ಮಾಡಲಾಗುವುದು’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ಬೆದರಿಕೆ ಹಾಕಿದ ಎರಡು ದಿನದ ನಂತರ ಅಠವಳೆ ಈ ಹೇಳಿಕೆ ನೀಡಿದ್ದಾರೆ.