ಲಾರ್ಸೆಲ್ ಆ್ಯಂಡ್ ಟುಬ್ರೊ ಕಂಪನಿ, ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ಲಿ., ಮದ್ರಾಸ್ ಐಐಟಿಯ ತಜ್ಞರು, ಆಚಾರ್ ಧಾಮ್ ದೇವಸ್ಥಾನದ ವಾಸ್ತುಶಿಲ್ಪಿ ಬ್ರಹಂ ವಿಹಾರಿ ಸ್ವಾಮಿ ಹಾಗೂ ರಾಮ ಮಂದಿರದ ವಾಸ್ತುಶಿಲ್ಪಿ ಆಶಿಶ್ ಸೋಂಪುರ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.ತಜ್ಞರು ಶೀಘ್ರದಲ್ಲೇ ಅವರ ವರದಿಯನ್ನು ನಿರ್ಮಾಣ ಸಮಿತಿಗೆ ಸಲ್ಲಿಸಲಿದ್ದಾರೆ.