‘ರಾಜ್ಯ ಗುಪ್ತಚರ ಇಲಾಖೆ, ಮುಂಬೈ ಪೊಲೀಸ್ ಅಥವಾ ಇತರೆ ಯಾರಿಂದಲಾದರೂ ಲೋಪ ಆಗಿದೆಯೇ ಎಂಬುದರ ಕುರಿತು ತನಿಖೆ ನಡೆಸುವಂತೆ ಗೃಹ ಸಚಿವರು ಆದೇಶಿಸಿದ್ದಾರೆ. ಈ ವಿಚಾರ ಹಿಂದಿನ ಮುಖ್ಯಮಂತ್ರಿ ಹಾಗೂ ಆಗಿನ ಗೃಹ ಸಚಿವರ ಗಮನಕ್ಕೆ ಏಕೆ ಬಂದಿಲ್ಲ ಎಂಬುದರ ಕುರಿತೂ ತನಿಖೆ ನಡೆಸಲಾಗುತ್ತದೆ’ ಎಂದು ಸಂಸ್ಕೃತಿ ಸಚಿವ ಸುಧೀರ್ ಮುಂಗಟಿವಾರ್ ಹೇಳಿದ್ದಾರೆ.