'ರಾಜವಂಶವು 'ಮೂರು 'ಬಿ'ಗಳನ್ನು ಅಂದರೆ, 'ಬಲವಾಯಿಗಳ ಗುಂಪು (ಗಲಭೆಕೋರರು), ಬಾಹುಬಲಿ (ಬಲಶಾಲಿಗಳು) ಮತ್ತು ಬೇಯಿಮಾನಿಗಳನ್ನು (ಅಪ್ರಾಮಾಣಿಕ) ಅನ್ನು ರಕ್ಷಿಸಲು ಪ್ರಜಾಪ್ರಭುತ್ವದಲ್ಲಿ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದೆ'. ಆದರೆ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಘನತೆಯೊಂದಿಗೆ ಅಭಿವೃದ್ಧಿಯ ಅಜೆಂಡಾವನ್ನು ಇಟ್ಟುಕೊಂಡು ದೃಡನಿಶ್ಚಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ' ಎಂದು ತಿಳಿಸಿದರು.