ಕಲಬುರ್ಗಿ: ನಾಲ್ಕು ತಿಂಗಳಿನಿಂದ ಗೌರವಧನ, ಭತ್ಯೆನೀಡದ ಕಾರಣಆಕ್ರೋಶಗೊಂಡ ರಂಗಾಯಣದ ಮೂವರು ಕಲಾವಿದರು ಹಾಗೂ ತಂತ್ರಜ್ಞರು ಮನೆಯ ಸಾಮಾನು, ಸರಂಜಾಮುಗಳೊಂದಿಗೆ ಕಲಬುರ್ಗಿ ರಂಗಾಯಣ ಎದುರು ಬುಧವಾರ ಪ್ರತಿಭಟನೆ ಮಾಡಿದರು.
ಗೌರವಧನ, ಭತ್ಯೆ ಕೊಡದ ಕಾರಣಮನೆ ಬಾಡಿಗೆ ಪಾವತಿಸಿಲ್ಲ. ಹೀಗಾಗಿ ಮನೆ ಮಾಲೀಕರು ಮನೆ ಖಾಲಿ ಮಾಡಿಸಿದ್ದಾರೆ ಎಂದು ತಂತ್ರಜ್ಞ ದೇವೇಂದ್ರ ಬಡಿಗೇರ, ಕಲಾವಿದರಾದ ಮೋಹನಕುಮಾರ ಮತ್ತು ಭೈರವ ರಂಗಾಯಣ ನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.