ವರ್ಗಾವಣೆ ವಿವರ: ಶ್ರೀನಾಥ್ ಜೋಶಿ– ಎಸ್ಪಿ, ಲೋಕಾಯುಕ್ತ; ಕೆ.ಎಂ. ಶಾಂತರಾಜು– ಎಸ್ಪಿ, ಬೆಸ್ಕಾಂ; ಸಿ.ಕೆ. ಬಾಬಾ– ಡಿಸಿಪಿ, ಬೆಂಗಳೂರು ಆಗ್ನೇಯ; ಸಂಜೀವ್ ಎಂ. ಪಾಟೀಲ– ಎಸ್ಪಿ, ಬೆಳಗಾವಿ; ಕಲಾ ಕೃಷ್ಣಸ್ವಾಮಿ– ಡಿಸಿಪಿ, ಬೆಂಗಳೂರು ಪೂರ್ವ ಸಂಚಾರ ವಿಭಾಗ; ಹರೀಶ್ ಪಾಂಡೆ– ಎಸ್ಪಿ; ಭ್ರಷ್ಟಾಚಾರ ನಿಗ್ರಹ ದಳ; ಲಕ್ಷ್ಮಣ ನಿಂಬರಗಿ– ಡಿಸಿಪಿ, ಬೆಂಗಳೂರು ಪಶ್ಚಿಮ; ನಾಗೇಶ್ ಡಿ.ಎಲ್.– ಎಸ್ಪಿ, ಚಿಕ್ಕಬಳ್ಳಾಪುರ, ಲೋಕೇಶ್ ಬಿ. ಜಗಲಾಸರ್– ಎಸ್ಪಿ, ಧಾರವಾಡ.