ಕೋವಿಡ್ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಲಸಿಕಾಕರಣಕ್ಕಾಗಿ ಟ್ರಯಲ್ ನಡೆಸುತ್ತಿರುವುದು ಮಹತ್ವ ಪಡೆದುಕೊಂಡಿದೆ. ದೇಶದ ವಿವಿಧೆಡೆ ನಡೆಯುತ್ತಿರುವ ಪ್ರಯೋಗದಲ್ಲಿ 1,700 ಸ್ವಯಂ ಸೇವಕರು ಕರ್ನಾಟಕದವರೇ ಆಗಿದ್ದಾರೆ. ಇವರಲ್ಲಿ 20 ಮಕ್ಕಳಿದ್ದು, ಅವರೆಲ್ಲರೂ ಬೆಳಗಾವಿಯವರೇ ಆಗಿರುವುದು ವಿಶೇಷ.