ರಾಜೇಶ್ ನಾಯಕ್ ಮಾತನಾಡಿ, ’ಆಸ್ತಿ ಖರೀದಿಗೆ ಬ್ಯಾಂಕ್ಗಳಲ್ಲಿ ಸಾಲ ತೆಗೆಯುವಾಗ ಮಾಲೀಕನ ಹೆಸರಿನ ಜಾಗದಲ್ಲಿ ಬ್ಯಾಂಕ್ ಹೆಸರು ಬರುತ್ತಿದೆ. ಇದಕ್ಕೆ ಸರ್ವರ್ ಸಮಸ್ಯೆ ಕಾರಣ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವರ್ ಸಮಸ್ಯೆ ಈಗಲೂ ಇದೆ‘ ಎಂದು ಗಮನ ಸೆಳೆದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಈಶ್ವರಪ್ಪ ಭರವಸೆ ನೀಡಿದರು.