‘ಸಿದ್ದರಾಮಯ್ಯ ಅವರ ಸೆಕ್ಯುಲರಿಸಂ ಮಾದರಿ ಎಂದರೆ, ಟಿಪ್ಪು ಜಯಂತಿ ಹೆಸರಲ್ಲಿ ಅಮಾಯಕರ ಕಗ್ಗೊಲೆ, ಕುಂಕುಮ ಕಂಡರೆ ಭಯ ಎನ್ನುವುದು, ಸಾಬರ ಟೋಪಿ ಹಾಕಿ ಆನಂದಿಸುವುದು, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ದಂಗೆಕೋರರ ಪರ ನಿಲ್ಲುವುದು, ಶಾಸಕರ ಮನೆಗೆ ಬೆಂಕಿ ಇಟ್ಟವರಿಗೆ ಅಮಾಯಕರು ಎಂದು ಸರ್ಟಿಫಿಕೇಟ್ ನೀಡುವುದು’ ಎಂದು ಕಿಡಿಕಾರಿದ್ದಾರೆ.