‘ಕನ್ನಡ ಭಾಷೆ, ನೆಲ ಮತ್ತು ಜಲದ ವಿಚಾರದಲ್ಲಿ ಯಾವುದೇ ತೊಂದರೆ ಎದುರಾದರೂ ಅದರ ನಿವಾರಣೆಗಾಗಿ ಮುಂಚೂಣಿಯಲ್ಲಿ ನಿಂತು ಶ್ರಮಿಸುತ್ತಿದ್ದರು. ತಾರ್ಕಿಕ ಅಂತ್ಯಕ್ಕೆ ತಲುಪಿಸುತ್ತಿದ್ದರು. ಕನ್ನಡ ಕಾರ್ಯಕರ್ತರಿಗೆ ಅವರ ಮನೆ ತೆರೆದ ಬಾಗಿಲು. ಅವರ ಆತಿಥ್ಯ ಪಡೆಯದ ಕನ್ನಡ ಕಾರ್ಯಕರ್ತ ಇರಲು ಸಾಧ್ಯವಿಲ್ಲ’ ಎಂದು ಹೇಳಿದರು.