‘ಆರೋಪಿಯ ಪತ್ತೆಗಾಗಿ ಸಿಪಿಐ ಶರಣಬಸವೇಶ್ವರ ಭಜಂತ್ರಿ ನೇತೃತ್ವದಲ್ಲಿ ಪಿಎಸ್ಐಗಳಾದ ಮಹಾಂತೇಶ್, ಮಡಿ ವಾಳಪ್ಪ ಹಾಗೂ ಸಿಬ್ಬಂದಿ ಈರಪಣ್ಣ, ಮಹ್ಮದ್ ಅಕ್ರಮ್, ವಿಕ್ರಮ್, ಮಾರುತಿ ರೆಡ್ಡಿ, ಹನುಮೇಶ್, ವಿಜಯಕುಮಾರ್ ಬರ್ಮಾ, ಶಿವಶರಣ, ರಾಜಕುಮಾರ್ ಮತ್ತು ಎಸ್.ಪಿ ಕಚೇರಿಯ ತಾಂತ್ರಿಕ ಸಿಬ್ಬಂದಿ ವಿಜಯಕುಮಾರ, ಬಾಲಾಜಿ ಅವರನ್ನೊಳ್ಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಕೊನೆಗೂ ಆರೋಪಿ ಯನ್ನು ಬಂಧಿಸಲಾಯಿತು’ ಎಂದರು.