<p><strong>ಬೆಂಗಳೂರು:</strong> ವಿಜಯಪುರದ ಡೆಕ್ಕನ್ ಎನ್ವಿರಾನ್ಮೆಂಟಲ್ ರೀಸರ್ಚ್ ಆರ್ಗನೈಸೇಷನ್ (ಡಿಇಆರ್ಒ) ವತಿಯಿಂದ ನೀಡಲಾಗುವ 'ಉತ್ತಮ ಕೀಟಶಾಸ್ತ್ರಜ್ಞ ಪ್ರಶಸ್ತಿ'ಯನ್ನು ಕೀಟಶಾಸ್ತ್ರಜ್ಞ ನೂರ್ ಸಮದ್ ಅಬ್ಬಲಗೆರೆ ಪಡೆದಿದ್ದಾರೆ.</p>.<p>ಆನ್ಲೈನ್ ಮೂಲಕ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಿಇಆರ್ಒ ಅಧ್ಯಕ್ಷ ಎಸ್.ಎಂ.ಹೊರಗಿನಮನಿ ಪ್ರಶಸ್ತಿ ಪ್ರದಾನ ಮಾಡಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಿಜಯಪುರದ ಡೆಕ್ಕನ್ ಎನ್ವಿರಾನ್ಮೆಂಟಲ್ ರೀಸರ್ಚ್ ಆರ್ಗನೈಸೇಷನ್ (ಡಿಇಆರ್ಒ) ವತಿಯಿಂದ ನೀಡಲಾಗುವ 'ಉತ್ತಮ ಕೀಟಶಾಸ್ತ್ರಜ್ಞ ಪ್ರಶಸ್ತಿ'ಯನ್ನು ಕೀಟಶಾಸ್ತ್ರಜ್ಞ ನೂರ್ ಸಮದ್ ಅಬ್ಬಲಗೆರೆ ಪಡೆದಿದ್ದಾರೆ.</p>.<p>ಆನ್ಲೈನ್ ಮೂಲಕ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಿಇಆರ್ಒ ಅಧ್ಯಕ್ಷ ಎಸ್.ಎಂ.ಹೊರಗಿನಮನಿ ಪ್ರಶಸ್ತಿ ಪ್ರದಾನ ಮಾಡಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>