‘ಸಿದ್ದರಾಮಯ್ಯ ಅವರನ್ನೇ ನಂಬಿರುವ ದೊಡ್ಡ ಸಂಖ್ಯೆಯ ಸಮುದಾಯಗಳು ರಾಜ್ಯದೆಲ್ಲೆಡೆ ಇವೆ. ಇಂತಹ ಸಮುದಾಯಗಳ ಒಳಿತಿಗೆ, ಅಭಿವೃದ್ಧಿಗೆ ಸಿದ್ದರಾಮಯ್ಯ ಅವರ ಸಮರ್ಥ ನಾಯಕತ್ವದ ಅಗತ್ಯವಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಲ ನೀಡಲು ಸಿದ್ದರಾಮಯ್ಯ ರಾಜ್ಯದಾದ್ಯಂತ ಸಂಚರಿಸಿ ಪ್ರಚಾರ ನಡೆಸುವ ಅಗತ್ಯವೂ ಇದೆ. ಹೀಗಾಗಿ ಹೆಬ್ಬಾಳದಿಂದ ಸ್ಪರ್ಧಿಸಬೇಕು’ ಎಂದು ಅವರು ಹೇಳಿದ್ದಾರೆ.