‘ವಕೀಲರ ಪರಿಷತ್ತಿನ ಸದಸ್ಯರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಆರೋಪ ಮಾಡಿದ್ದೀರಿ. ಕ್ಷೇಮಾಭಿವೃದ್ದಿ ನಿಧಿಯ ಸ್ಟ್ಯಾಂಪ್ಗಳಲ್ಲಿ ಅಕ್ರಮ ನಡೆದಿದೆ ಎಂದು ಹೇಳಿದ್ದೀರಿ. ನಕಲಿ ಸ್ಟ್ಯಾಂಪ್ಗಳ ಬಳಕೆಯಾಗುತ್ತಿದೆ ಎಂದು ತೆಲಗಿ ಪ್ರಕರಣದೊಂದಿಗೆ ತಳಕು ಹಾಕಿದ್ದೀರಿ. ಸಾಮಾಜಿಕ ಜಾಲತಾಣಗಳನ್ನು ಬಳಸಿ ಪರಿಷತ್ತಿನ ತೇಜೋವಧೆಗೆ ಪ್ರಯತ್ನಿಸುತ್ತಿದ್ದೀರಿ’ ಎಂದು ಹೇಳಿದೆ.