ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ,ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಕಾಂಗ್ರೆಸ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ನಸೀರ್ ಅಹಮದ್, ಅಲ್ಲಂ ವೀರಭದ್ರಪ್ಪ, ಮರಿತಿಬ್ಬೇಗೌಡ, ಆರ್.ಬಿ. ತಿಮ್ಮಾಪೂರ್, ಪಿ.ಆರ್. ರಮೇಶ್ . ಜೆಡಿಎಸ್ನ ಅಪ್ಪಾಜಿಗೌಡ, ತಿಪ್ಪೇಸ್ವಾಮಿ ಮತ್ತಿತರರು ಮಸೂದೆಯ ಬಗ್ಗೆ
ಸುದೀರ್ಘ ಚರ್ಚೆ ನಡೆಸಿದರು.