ಎಸ್ಪಿ ಉಮಾ ಪ್ರಶಾಂತ್, ಎಸಿಪಿಗಳಾದ ಕೆ.ಎಸ್. ವೆಂಕಟೇಶನಾಯ್ಡು, ಸಿ.ಕೆ. ಅಶ್ವತ್ಥ ನಾರಾಯಣ, ಡಿವೈಎಸ್ಪಿಗಳಾದ ಪಿ.ಕೆ.ಮುರಳೀಧರ್, ಎಂ.ಜೆ. ಬಾಲಾಜಿ ಸಿಂಗ್, ಗೋಪಾಲ್ ಡಿ. ಜೋಗಿನ್, ಪ್ರಮೋದ್ ಢಗ್ಗೆ, ಟಿ.ಪಿ. ಕೃಷ್ಣಮೂರ್ತಿ, ಮಂಜುನಾಥ್ ಗುಂಜೀಕರ್ ಸೇರಿದಂತೆ ಹಲವು ಇನ್ಸ್ಪೆಕ್ಟರ್, ಪಿಎಸ್ಐ, ಕಾನ್ಸ್ಟೆಬಲ್ಗಳ ಹೆಸರು ಪಟ್ಟಿಯಲ್ಲಿದೆ.