‘ಸಮಾವೇಶವನ್ನು ವಿವಿಧ ಧರ್ಮ ಗುರುಗಳು ಉದ್ಘಾಟಿಸಲಿದ್ದಾರೆ. ಗುರು ದೇವ ಪಟ್ಟದೇವರು, ಸುಗುಣೇಂದ್ರ ತೀರ್ಥ ಸ್ವಾಮೀಜಿ, ಮಾತೆ ಬಸವಾಂಜಲಿ ದೇವಿ, ಬಸವಪ್ರಕಾಶ್ ಸ್ವಾಮೀಜಿ, ವರ್ಗೀಸ್ ಮಾರ್ ಮಕರಿಯೋಸ್, ಫಾ.ಚೇತನ್ ಲೋಬೊ, ಮೌಲಾನ ಇಫ್ತಿಕಾರ್ ಅಹ್ಮದ್ ಖಾಸ್ಮಿ, ಜ್ಞಾನಿ ಬಲ ರಾಜ್ ಸಿಂಗ್, ಯೋಗೇಂದ್ರ ಯಾದವ್, ರೊನಾಲ್ಡ್ ಕೊಲಾಸೊ, ಶಶಿಕಾಂತ್ ಸೆಂಥಿಲ್ ಸೇರಿದಂತೆ ಹಲವರು ಭಾಗ ವಹಿಸಲಿದ್ದಾರೆ’ ಎಂದರು.