ನೇಮಕವು ತಕ್ಷಣದಿಂದಲೇ ಜಾರಿಯಾಗಲಿದ್ದು, ಪಕ್ಷದ ನಿರ್ಧಾರದ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ಪ್ರಕಟಣೆ ಹೊರಡಿಸಿದ್ದಾರೆ. ಅದರಂತೆ,ಗೋವಾಗೆ ಶ್ರೀಮತಿ ರಂಜನಿ ಪಾಟೀಲ್, ಮಣಿಪುರಕ್ಕೆ ಜೈರಾಮ್ ರಮೇಶ್, ಪಂಜಾಬ್ಗೆ ಅಜಯ್ ಮಾಕೇನ್, ಉತ್ತರ ಪ್ರದೇಶಕ್ಕೆ ಜೀತೆಂದ್ರ ಸಿಂಗ್ ಮತ್ತು ಉತ್ತರಾಖಂಡಕ್ಕೆ ಅವಿನಾಶ್ ಪಾಂಡೆ ಅವರನ್ನುನೇಮಿಸಲಾಗಿದೆ.