ರಾಜ್ಯ ಸರ್ಕಾರದ ನಿವೃತ್ತ ಉಪ ಕಾರ್ಯದರ್ಶಿ ಶಿವಶಂಕರ್ ಎಂಬುವವರು ಶೆಟ್ಟಿಗೆರೆಯಲ್ಲಿ ಖರೀದಿಸಿರುವ 5 ಎಕರೆ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಈ ಕುರಿತು ಜಮೀನಿನಲ್ಲಿ ಫಲಕ ಅಳವಡಿಸಲು ರಕ್ಷಣೆ ನೀಡುವುದಕ್ಕೆ ₹ 10 ಲಕ್ಷಕ್ಕೆ ಬೇಡಿಕೆ ಇಟ್ಟು, ₹ 6 ಲಕ್ಷ ಪಡೆದ ಆರೋಪ ಯಶವಂತ್ ಮೇಲಿದೆ.