‘ಎರಡು ದಿನ ವಶದಲ್ಲಿಟ್ಟುಕೊಂಡು, ಚಿತ್ರ ಹಿಂಸೆ ನೀಡಿ ತಂದೆಯ ಸಾವಿಗೆ ಕಾರಣರಾದ ಸಿಬ್ಬಂದಿ ವಿರುದ್ಧ ಕ್ರಮ ವಹಿಸಬೇಕು ಎಂಬ ದೂರು ಆಧರಿಸಿ ಆಧರಿಸಿಎನ್.ಬೇಗೂರು ವಲಯ ಅರಣ್ಯಾಧಿಕಾರಿ ಅಮೃತೇಶ, ಡಿಆರ್ಎಫ್ಒ ಕಾರ್ತಿಕ್ ಯಾದವ್, ಸಿಬ್ಬಂದಿ ಆನಂದ, ಬಾಹುಬಲಿ, ರಾಮು, ಶೇಖರಯ್ಯ, ಸದಾಶಿವಯ್ಯ, ಮಂಜ, ಉಮೇಶ, ರಾಜನಾಯಕ, ಸುಷ್ಮ, ಮಾದೇವಿ, ಅಯ್ಯಪ್ಪ, ಸೋಮಶೇಖರ, ಸಂಜಯ್, ತಂಗಮಣಿ, ಸಿದ್ಧಿಖ್ ಪಾಷ ಅವರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.